Asianet Suvarna News Asianet Suvarna News

ರಕ್ತದಾಹಿ ಜಿಹಾದಿಗಳ ಸಮುದ್ರ ಸಂಚು ಬಯಲು!

ಜೈಷ್ ಉಗ್ರ ಗುಂಪಿನ ಜೊತೆ ಮತ್ತಷ್ಟು ಉಗ್ರ ಗುಂಪುಗಳು ಒಂದಾಗಿ ಭಾರತಕ್ಕೆ ನುಗ್ಗಿ ಬರಲಿವೆ. ಭಾರತದಿಂದ ಮುಟ್ಟಿ ನೋಡಿಕೊಳ್ಳುವಂತ ದಾಳಿಗೆ ಗುರಿಯಾದ ಮೇಲೆ ಪಾಪಿಗಳಲ್ಲಿ ಒಗ್ಗಟ್ಟು ಬಂದಂತಿದೆ.

ಬೆಂಗಳೂರು(ಮಾ.07): ಜೈಷ್ ಉಗ್ರ ಗುಂಪಿನ ಜೊತೆ ಮತ್ತಷ್ಟು ಉಗ್ರ ಗುಂಪುಗಳು ಒಂದಾಗಿ ಭಾರತಕ್ಕೆ ನುಗ್ಗಿ ಬರಲಿವೆ. ಭಾರತದಿಂದ ಮುಟ್ಟಿ ನೋಡಿಕೊಳ್ಳುವಂತ ದಾಳಿಗೆ ಗುರಿಯಾದ ಮೇಲೆ ಪಾಪಿಗಳಲ್ಲಿ ಒಗ್ಗಟ್ಟು ಬಂದಂತಿದೆ. ಭಾರತವನ್ನು, ಪ್ರಧಾನಿ ಮೋದಿ  ಅವರನ್ನು ಮುಗಿಸುವ ಸ್ಕೆಚ್ ಹಾಕಿದ್ದಾರೆ ಈ ಪಾಪಿ ಉಗ್ರರು. ಅದರಂತೆ ಸಮುದ್ರದ ಮೂಲಕ ಭಾರತಕ್ಕೆ ನುಸುಳಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ರೆಡಿಯಾಗಿದ್ದಾರೆ. ಈ ಕುರಿತು ಭಾರತೀಯ ನೌಕಾಸೇನೆ ಮುಖ್ಯಸ್ಥರು ಕೂಡ ಎಚ್ಚರಿಕೆ ನೀಡಿದ್ದಾರೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...