Asianet Suvarna News Asianet Suvarna News

ರಮೇಶ್ ಜೊತೆ ಮಾತನಾಡಿ, ಇಲ್ದಿದ್ರೆ ಸರ್ಕಾರ ಪತನ ಪಕ್ಕಾ! ಮೈತ್ರಿನಾಯಕನ ಎಚ್ಚರಿಕೆ

ರಮೇಶ್ ಜಾರಕಿಹೊಳಿ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಬೇಡಿ. ರಮೇಶ್ ಜೊತೆ ಸಿದ್ದರಾಮಯ್ಯ ಮಾತನಾಡಿ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಮೈತ್ರಿ ಸರ್ಕಾರ ಪತನವಾಗೋದು ಪಕ್ಕಾ ಎಂದು ಮೈತ್ರಿಕೂಟದ ನಾಯಕ ಉಭಯಪಕ್ಷಗಳಿಗೆ ಸಲಹೆ ನೀಡಿದ್ದಾರೆ. 

ರಮೇಶ್ ಜಾರಕಿಹೊಳಿ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಬೇಡಿ. ರಮೇಶ್ ಜೊತೆ ಸಿದ್ದರಾಮಯ್ಯ ಮಾತನಾಡಿ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಮೈತ್ರಿ ಸರ್ಕಾರ ಪತನವಾಗೋದು ಪಕ್ಕಾ ಎಂದು ಮೈತ್ರಿಕೂಟದ ನಾಯಕ ಉಭಯಪಕ್ಷಗಳಿಗೆ ಸಲಹೆ ನೀಡಿದ್ದಾರೆ.