ಪತನ ಭೀತಿಯಲ್ಲಿ ಸರ್ಕಾರ; ರಾತ್ರೋರಾತ್ರಿ ಫೈಲ್ಗಳಿಗೆ ಸಿಎಂ ಸಹಿ
ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ವದ ದಿನ. 15 ಅತೃಪ್ತ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ. ಸರ್ಕಾರ ಪತನವಾಗುವ ಭೀತಿಯಲ್ಲಿ ಕಡತ ವಿಲೇವಾರಿ ಜೋರಾಗಿ ನಡೆಯುತ್ತಿದೆ. ಶಕ್ತಿ ಭವನದಲ್ಲಿ ರಾತ್ರಿಪೂರ್ತಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕಡತಗಳಿಗೆ ಸಿಎಂ ಸಹಿ ಹಾಕುತ್ತಿದ್ದಾರೆ. ಕಡತ ವಿಲೇವಾರಿ ಎಕ್ಸ್ ಕ್ಲೂಸಿವ್ ದೃಶ್ಯಗಳು ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.
ರಾಜ್ಯ ರಾಜಕಾರಣದಲ್ಲಿ ಇಂದು ಮಹತ್ವದ ದಿನ. 15 ಅತೃಪ್ತ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ. ಸರ್ಕಾರ ಪತನವಾಗುವ ಭೀತಿಯಲ್ಲಿ ಕಡತ ವಿಲೇವಾರಿ ಜೋರಾಗಿ ನಡೆಯುತ್ತಿದೆ. ಶಕ್ತಿ ಭವನದಲ್ಲಿ ರಾತ್ರಿಪೂರ್ತಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಕಡತಗಳಿಗೆ ಸಿಎಂ ಸಹಿ ಹಾಕುತ್ತಿದ್ದಾರೆ. ಕಡತ ವಿಲೇವಾರಿ ಎಕ್ಸ್ ಕ್ಲೂಸಿವ್ ದೃಶ್ಯಗಳು ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.