ನುಡಿದಂತೆ ನಡೆದ ನಿಖಿಲ್! ಮಂಡ್ಯದಲ್ಲಿ ಸಿಎಂ ಪುತ್ರನಿಂದ ಮಾಸ್ಟರ್ ಪ್ಲಾನ್
ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸೆಣಸಿ ಸೋಲನ್ನುಂಡ ನಿಖಿಲ್ ಕುಮಾರಸ್ವಾಮಿ ನುಡಿದಂತೆ ನಡೆಯಲಾರಂಭಿಸಿದ್ದಾರೆ. ಮಂಡ್ಯದಲ್ಲಿ ಪ್ರತ್ಯಕ್ಷರಾಗಿರುವ ನಿಖಿಲ್ ಸ್ಥಳೀಯ ನಾಯಕರೊಂದಿಗೆ ಸೇರಿ ಮುಂದಿನ ನಡೆಯನ್ನು ಚರ್ಚಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸೆಣಸಿ ಸೋಲನ್ನುಂಡ ನಿಖಿಲ್ ಕುಮಾರಸ್ವಾಮಿ ನುಡಿದಂತೆ ನಡೆಯಲಾರಂಭಿಸಿದ್ದಾರೆ. ಮಂಡ್ಯದಲ್ಲಿ ಪ್ರತ್ಯಕ್ಷರಾಗಿರುವ ನಿಖಿಲ್ ಸ್ಥಳೀಯ ನಾಯಕರೊಂದಿಗೆ ಸೇರಿ ಮುಂದಿನ ನಡೆಯನ್ನು ಚರ್ಚಿಸಿದ್ದಾರೆ.