Asianet Suvarna News Asianet Suvarna News

ಬಸವನಗುಡಿ ದೊಡ್ಡ ಗಣೇಶ ವಿಗ್ರಹದಲ್ಲಿ ಬಿರುಕು; ಎಚ್ಚೆತ್ತ ಮುಜರಾಯಿ ಇಲಾಖೆ

ಬೆಂಗಳೂರಿನ ಬಸವನಗುಡಿ ಗಣೇಶನ ದೇವಸ್ಥಾನ ಐದು ದಶಕಗಳ ಇತಿಹಾಸವಿರುವ ದೇವಸ್ಥಾನ. ಇಲ್ಲಿ ವಾರಕ್ಕೆರಡು ಬಾರಿ ಮಾಡುವ ಬೆಣ್ಣೆ ಅಲಂಕಾರದಿಂದ ಗಣೇಶನ ವಿಗ್ರಹದಲ್ಲಿ ಬಿರುಕು ಉಂಟಾಗಿದೆ. ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ ಮೂರು ತಿಂಗಳಿಗೊಮ್ಮೆ ಬೆಣ್ಣೆ ಅಲಂಕಾರ ಮಾಡಲು ಸೂಚನೆ ನೀಡಿದೆ. ಮುಜರಾಯಿ ಸಚಿವ ಪರಮೇಶ್ವರ್ ನಾಯ್ಕ್ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

ಬೆಂಗಳೂರಿನ ಬಸವನಗುಡಿ ಗಣೇಶನ ದೇವಸ್ಥಾನ ಐದು ದಶಕಗಳ ಇತಿಹಾಸವಿರುವ ದೇವಸ್ಥಾನ. ಇಲ್ಲಿ ವಾರಕ್ಕೆರಡು ಬಾರಿ ಮಾಡುವ ಬೆಣ್ಣೆ ಅಲಂಕಾರದಿಂದ ಗಣೇಶನ ವಿಗ್ರಹದಲ್ಲಿ ಬಿರುಕು ಉಂಟಾಗಿದೆ. ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ ಮೂರು ತಿಂಗಳಿಗೊಮ್ಮೆ ಬೆಣ್ಣೆ ಅಲಂಕಾರ ಮಾಡಲು ಸೂಚನೆ ನೀಡಿದೆ. ಮುಜರಾಯಿ ಸಚಿವ ಪರಮೇಶ್ವರ್ ನಾಯ್ಕ್ ಸುವರ್ಣ ನ್ಯೂಸ್ ಗೆ ಸ್ಪಷ್ಟನೆ ಕೊಟ್ಟಿದ್ದಾರೆ. 

Video Top Stories