ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕೆಲಸವನ್ನೇ ಮಾಡ್ತಾಯಿಲ್ಲ!
ಜನಸಂಖ್ಯೆ ಬೆಳೆದಂತೆ ಬೆಂಗಳೂರಿನ ಸುರಕ್ಷತೆ ಕಡಿಮೆಯಾಗುತ್ತಿದೆ. ಬಸ್, ರೈಲು ನಿಲ್ದಾಣ, ಮೆಟ್ರೋ ಸ್ಟೇಷನ್ ಗಳಲ್ಲಿ ಸಿಸಿ ಕ್ಯಾಮೆರಾಗಳು ಕೆಲಸವನ್ನೇ ಮಾಡ್ತಾ ಇಲ್ಲ. ಬೆಂಗಳೂರು ಪಶ್ಚಿಮ ವಿಭಾಗದ DCP ರವಿ ಡಿ ಚನ್ನಣ್ಣನವರ್ ನೇತೃತ್ವದ ಟೀಂ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಈ ಸತ್ಯ ಬಯಲಾಗಿದೆ. ನಗರ ಸೇಫ್ ಆಗಿರಬೇಕು ಎಂದರೆ ಏನ್ ಮಾಡಬೇಕು ಎಂದು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಗೆ ವರದಿ ನೀಡಲಾಗಿದೆ.
ಜನಸಂಖ್ಯೆ ಬೆಳೆದಂತೆ ಬೆಂಗಳೂರಿನ ಸುರಕ್ಷತೆ ಕಡಿಮೆಯಾಗುತ್ತಿದೆ. ಬಸ್, ರೈಲು ನಿಲ್ದಾಣ, ಮೆಟ್ರೋ ಸ್ಟೇಷನ್ ಗಳಲ್ಲಿ ಸಿಸಿ ಕ್ಯಾಮೆರಾಗಳು ಕೆಲಸವನ್ನೇ ಮಾಡ್ತಾ ಇಲ್ಲ. ಬೆಂಗಳೂರು ಪಶ್ಚಿಮ ವಿಭಾಗದ DCP ರವಿ ಡಿ ಚನ್ನಣ್ಣನವರ್ ನೇತೃತ್ವದ ಟೀಂ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಈ ಸತ್ಯ ಬಯಲಾಗಿದೆ. ನಗರ ಸೇಫ್ ಆಗಿರಬೇಕು ಎಂದರೆ ಏನ್ ಮಾಡಬೇಕು ಎಂದು ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಗೆ ವರದಿ ನೀಡಲಾಗಿದೆ.