‘ಪಕ್ಷದ ಯಜಮಾನ್ರು ಸರಿಯಿದ್ರೆ ಎಲ್ಲವೂ ಸರಿ ಇರುತ್ತೆ‘ ಮೈತ್ರಿ ಶಾಸಕನಿಂದಲೇ ಟಾಂಗ್!
ಸುವರ್ಣ ಸ್ಯೂಸ್ ಜೊತೆ ಮಾತನಾಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್, ರಾಜ್ಯದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಗೆ ಮೈತ್ರಿಕೂಟದ ನಾಯಕರೇ ಕಾರಣವೆಂದು ಪರೋಕ್ಷವಾಗಿ ತಿವಿದಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...
ಸುವರ್ಣ ಸ್ಯೂಸ್ ಜೊತೆ ಮಾತನಾಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್, ರಾಜ್ಯದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಗೆ ಮೈತ್ರಿಕೂಟದ ನಾಯಕರೇ ಕಾರಣವೆಂದು ಪರೋಕ್ಷವಾಗಿ ತಿವಿದಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...