ವಿಶ್ವನಾಥ್ಗೆ ಪ್ರೀತಿಯ ಸಂದೇಶ ಕಳುಹಿಸಿದ ಸಾ.ರಾ. ಮಹೇಶ್!
ತನ್ನ ವಿರುದ್ಧ ಮುನಿಸಿಕೊಂಡಿರುವ ಎಚ್. ವಿಶ್ವನಾಥ್ರನ್ನು ಖುದ್ದು ಸಾ.ರಾ. ಮಹೇಶ್ ಸಂತೈಸಿದ್ದಾರೆ. ನಡೆದಿರೋದು ನಡೆದು ಹೋಯ್ತು, ಇನ್ಮುಂದೆ ಹಾಗಾಗದಂತೆ ಎಚ್ಚರ ವಹಿಸೋಣ ಎಂದು ವಿಶ್ವನಾಥ್ಗೆ ಮಹೇಶ್ ಕಿವಿಮಾತು ಹೇಳಿದ್ದಾರೆ.
ತನ್ನ ವಿರುದ್ಧ ಮುನಿಸಿಕೊಂಡಿರುವ ಎಚ್. ವಿಶ್ವನಾಥ್ರನ್ನು ಖುದ್ದು ಸಾ.ರಾ. ಮಹೇಶ್ ಸಂತೈಸಿದ್ದಾರೆ. ನಡೆದಿರೋದು ನಡೆದು ಹೋಯ್ತು, ಇನ್ಮುಂದೆ ಹಾಗಾಗದಂತೆ ಎಚ್ಚರ ವಹಿಸೋಣ ಎಂದು ವಿಶ್ವನಾಥ್ಗೆ ಮಹೇಶ್ ಕಿವಿಮಾತು ಹೇಳಿದ್ದಾರೆ.