Asianet Suvarna News Asianet Suvarna News

ಅವರೆಲ್ಲ ಅತೃಪ್ತರಲ್ಲ, ಸಂತೃಪ್ತರು: ಡಿಕೆಶಿ!

ರಾಜೀನಾಮೆ ನೀಡಿ ಮುಂಬೈಗೆ ಹಾರಿರುವ ಅವರನ್ನು ಅತೃಪ್ತ ಶಾಸಕರು ಎಂದು ಕರೆಯಲು ಬಯಸುವುದಿಲ್ಲ. ಅವರು ತೃಪ್ತರು, ಸಂತೃಪ್ತರು ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು(ಜು.23): ರಾಜೀನಾಮೆ ನೀಡಿ ಮುಂಬೈಗೆ ಹಾರಿರುವ ಅವರನ್ನು ಅತೃಪ್ತ ಶಾಸಕರು ಎಂದು ಕರೆಯಲು ಬಯಸುವುದಿಲ್ಲ. ಅವರು ತೃಪ್ತರು, ಸಂತೃಪ್ತರು ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಇಂದು ಮಾತನಾಡಿದ ಡಿಕೆಶಿ, ನನ್ನ ಬಾಂಬೆ ಸ್ನೇಹಿತರು ನನಗೆ ನೀಡಿದ ಆತಿಥ್ಯ ನನಗೆ ಬಹಳ ಇಷ್ಟವಾಯಿತು ವ್ಯಂಗ್ಯವಾಡಿದರು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 

Video Top Stories