Asianet Suvarna News Asianet Suvarna News

ಮಿಥುನ್ ರೈಗೆ ಬಿಜೆಪಿ ಕಾರ್ಯಕರ್ತರಿಂದ ಜೀವ ಬೆದರಿಕೆ

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಆರ್ ಎಸ್ ಎಸ್ ವಿಚಾರಕ್ಕೆ ಬಂದ್ರೆ ತಲೆ ತೆಗೆದುಬಿಡ್ತೀವಿ ಎಂದು ಘೋಷಣೆ ಕೂಗಿದ್ದಾರೆ. ನನ್ನ ಬಲಿದಾನದಿಂದ ಸಾಮರಸ್ಯ ಮೂಡುವುದಾದರೆ ಮೂಡಲಿ. ನಾನು ಕಛೇರಿಯಲ್ಲೇ ಇರುತ್ತೇನೆ. ಬಂದು ಕಡಿಯಲಿ ಎಂದು ಮಿಥುನ್ ರೈ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಆರ್ ಎಸ್ ಎಸ್ ವಿಚಾರಕ್ಕೆ ಬಂದ್ರೆ ತಲೆ ತೆಗೆದುಬಿಡ್ತೀವಿ ಎಂದು ಘೋಷಣೆ ಕೂಗಿದ್ದಾರೆ. ನನ್ನ ಬಲಿದಾನದಿಂದ ಸಾಮರಸ್ಯ ಮೂಡುವುದಾದರೆ ಮೂಡಲಿ. ನಾನು ಕಛೇರಿಯಲ್ಲೇ ಇರುತ್ತೇನೆ. ಬಂದು ಕಡಿಯಲಿ ಎಂದು ಮಿಥುನ್ ರೈ ಪ್ರತಿಕ್ರಿಯೆ ಕೊಟ್ಟಿದ್ದಾರೆ.