ಫೋನ್ ಟ್ಯಾಪಿಂಗ್ ಪೆನ್ಡ್ರೈವ್ ಬಯಲು: ಪ್ರಭಾವಿ ನಾಯಕರಲ್ಲಿ ತಳಮಳ
ರಾಜಧಾನಿ ಪೊಲೀಸ್ ಆಯುಕ್ತರ ಫೋನ್ ಕದ್ದಾಲಿಕೆ ಮಾಹಿತಿ ಸೋರಿಕೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ ಫೋನ್ ಕದ್ದಾಲಿಕೆ ಹಗರಣ ಪೊಲೀಸ್ ಇಲಾಖೆಯಲ್ಲಷ್ಟೇ ಅಲ್ಲದೆ ಜನಪ್ರತಿನಿಧಿಗಳ ಫೋನ್ ಕೂಡ ಕದ್ದಾಲಿಕೆಯಾಗಿದೆ ಎನ್ನುವ ಕಳವಳಕಾರಿ ಸಂಗತಿ ಬಯಲಿಗೆ ಬಂದಿದೆ.
ಬೆಂಗಳೂರು, (ಆ.14): ರಾಜಧಾನಿ ಪೊಲೀಸ್ ಆಯುಕ್ತರ ಫೋನ್ ಕದ್ದಾಲಿಕೆ ಮಾಹಿತಿ ಸೋರಿಕೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ ಫೋನ್ ಕದ್ದಾಲಿಕೆ ಹಗರಣ ಪೊಲೀಸ್ ಇಲಾಖೆಯಲ್ಲಷ್ಟೇ ಅಲ್ಲದೆ ಜನಪ್ರತಿನಿಧಿಗಳ ಫೋನ್ ಕೂಡ ಕದ್ದಾಲಿಕೆಯಾಗಿದೆ ಎನ್ನುವ ಕಳವಳಕಾರಿ ಸಂಗತಿ ಬಯಲಿಗೆ ಬಂದಿದೆ.
ಕಳ್ಳರ ಫೋನ್ ಕದ್ದಾಲಿಕೆ ನೆಪದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಲಿ, ಮಾಜಿ ಸಿಎಂಗಳ ಆಪ್ತ ಸಹಾಯಕರು, ಗೃಹ ಸಚಿವರು, ಸಚಿವರು, ಶಾಸಕರ ಆಪ್ತ ಸಹಾಯಕರು ಮತ್ತು ಎಡಿಜಿಪಿ ದರ್ಜೆ ಅಧಿಕಾರಿಗಳು ಸೇರಿ 185 ಜನರ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಲಾಗಿರುವ ಸ್ಫೋಟಕ ವಿಚಾರ ಬಹಿರಂಗವಾಗಿದೆ. ಇದರ ಇನ್ನಷ್ಟು ಪಿನ್ ಟು ಪಿನ್ ಮಾಹಿತಿ ವಿಡಿಯೋನಲ್ಲಿ ನೋಡಿ.