Asianet Suvarna News Asianet Suvarna News

ಲಾಲಾಜಿ, ರವಿ ಕುಮಾರ್‌ಗೆ ತಪ್ಪಿದ ಮಂತ್ರಿ ಪಟ್ಟ; ಕಿಡಿ ಕಾರಿದ ಸಂಘ

ಕಾಪು ಶಾಸಕ ಲಾಲಾಜಿ ಮೆಂಡನ್ ಮತ್ತು ವಿಧಾನ ಪರಿಷತ್ತು ಸದಸ್ಯ ರವಿಕುಮಾರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಗಂಗಾಮತಸ್ಥ ಸಮಾಜವನ್ನು ಕೆರಳಿಸಿದೆ. ಲಾಲಾಜಿ ಮೆಂಡನ್, ರವಿ ಕುಮಾರ್‌ರನ್ನು ಮಂತ್ರಿ ಮಾಡಬೇಕೆಂದು ಸಂಘದ ಅಧ್ಯಕ್ಷ ಮೌಲಾಲಿ ಆಗ್ರಹಿಸಿದ್ದಾರೆ.  

ಬೆಂಗಳೂರು (ಆ.21): ಕಾಪು ಶಾಸಕ ಲಾಲಾಜಿ ಮೆಂಡನ್ ಮತ್ತು ವಿಧಾನ ಪರಿಷತ್ತು ಸದಸ್ಯ ರವಿಕುಮಾರ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಗಂಗಾಮತಸ್ಥ ಸಮಾಜವನ್ನು ಕೆರಳಿಸಿದೆ. ಲಾಲಾಜಿ ಮೆಂಡನ್, ರವಿ ಕುಮಾರ್‌ರನ್ನು ಮಂತ್ರಿ ಮಾಡಬೇಕೆಂದು ಸಂಘದ ಅಧ್ಯಕ್ಷ ಮೌಲಾಲಿ ಆಗ್ರಹಿಸಿದ್ದಾರೆ.