Asianet Suvarna News Asianet Suvarna News

ಆರ್. ಶಂಕರ್ ವಿರುದ್ಧ ಸ್ಪೀಕರ್‌ಗೆ ದೂರು! ವಿಶ್ವಾಸಮತದ ಮೇಲೆ ಪರಿಣಾಮ?

ರಾಜ್ಯ ರಾಜಕಾರಣದಲ್ಲಿ ಗುರುವಾರ ಮಹತ್ವದ ದಿನ. ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಯ ದಿನ. ಆದರೆ, ಇಂದು ಪಕ್ಷೇತರ ಶಾಸಕ ಆರ್. ಶಂಕರ್ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿದೆ.  ದೂರು ನೀಡಿದ್ದು ಕಾಂಗ್ರೆಸ್ ಅಥವಾ ಜೆಡಿಎಸ್ ಅಲ್ಲ! ಖುದ್ದು ಅವರ ಪಕ್ಷದವರೇ! ಈ ಬೆಳವಣಿಗೆ ಅನರ್ಹತೆ ವಿಚಾರದ ಮೇಲೆ ಪರಿಣಾಮ ಬೀರುತ್ತಾ? ಮತಯಾಚನೆಯ ಸಮೀಕರಣಗಳನ್ನು ಬದಲಿಸುತ್ತಾ? ಇಲ್ಲಿದೆ ವಿವರ...    

ಬೆಂಗಳೂರು (ಜು.17): ರಾಜ್ಯ ರಾಜಕಾರಣದಲ್ಲಿ ಗುರುವಾರ ಮಹತ್ವದ ದಿನ. ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಯ ದಿನ. ಆದರೆ, ಇಂದು ಪಕ್ಷೇತರ ಶಾಸಕ ಆರ್. ಶಂಕರ್ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿದೆ.  ದೂರು ನೀಡಿದ್ದು ಕಾಂಗ್ರೆಸ್ ಅಥವಾ ಜೆಡಿಎಸ್ ಅಲ್ಲ! ಖುದ್ದು ಅವರ ಪಕ್ಷದವರೇ! ಈ ಬೆಳವಣಿಗೆ ಅನರ್ಹತೆ ವಿಚಾರದ ಮೇಲೆ ಪರಿಣಾಮ ಬೀರುತ್ತಾ? ಮತಯಾಚನೆಯ ಸಮೀಕರಣಗಳನ್ನು ಬದಲಿಸುತ್ತಾ? ಇಲ್ಲಿದೆ ವಿವರ...