Asianet Suvarna News Asianet Suvarna News

ಸಚಿವರ ಜಟಾಪಟಿ: ಜಿಂದಾಲ್‌ ದಂಗಲ್ ಮಧ್ಯೆ ದಿನೇಶ್ ಗುಂಡೂರಾವ್ ಎಂಟ್ರಿ

ಕಾಂಗ್ರೆಸ್ ಸಚಿವರ ಮಧ್ಯೆ ಏರ್ಪಟ್ಟಿರುವ ಜಿಂದಾಲ್‌ ದಂಗಲ್ ನಡುವೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಂಟ್ರಿ ಕೊಟ್ಟಿದ್ದಾರೆ.

ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ನ ಇಬ್ಬರು ಸಚಿವರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರವೇಶಿಸಿದ್ದಾರೆ. ಹಾಗಾದ್ರೆ ಏನೀದು ಜಿಂದಾಲ್ ದಂಗಲ್..? ವಿಡಿಯೋನಲ್ಲಿ ನೋಡಿ.

Video Top Stories