ಕಾವೇರಿ ಕೂಗು : ಸದ್ಗುರು ಜೊತೆ ಕೆಜಿಎಫ್ ನಟಿ ಸಂವಾದ
ಕಾವೇರಿ ಕೂಗು ಅಭಿಯಾನ ಹುಟ್ಟು ಹಾಕಿರುವ ಜಗ್ಗಿ ವಾಸುದೇ ವ್ ಕಾವೇರಿ ತವರೂರು ಕೊಡಗಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸದ್ಗುರು ಜೊತೆ ನಟಿ ಶ್ರೀನಿಧಿ ಶೆಟ್ಟಿ ಸಂವಾದ ನಡೆಸಿದ್ದಾರೆ. ಇದೇ ವೇಳೆ ಪಶ್ಚಿಮ ಘಟ್ಟಗಳ ಸೌಂದರ್ಯ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಕಾವೇರಿ ಕೂಗು ಅಭಿಯಾನ ಹುಟ್ಟು ಹಾಕಿರುವ ಜಗ್ಗಿ ವಾಸುದೇ ವ್ ಕಾವೇರಿ ತವರೂರು ಕೊಡಗಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸದ್ಗುರು ಜೊತೆ ನಟಿ ಶ್ರೀನಿಧಿ ಶೆಟ್ಟಿ ಸಂವಾದ ನಡೆಸಿದ್ದಾರೆ. ಇದೇ ವೇಳೆ ಪಶ್ಚಿಮ ಘಟ್ಟಗಳ ಸೌಂದರ್ಯ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.