Asianet Suvarna News Asianet Suvarna News

ಮತ್ತೊಮ್ಮೆ ಮೋದಿ: ಹರಕೆ ತೀರಿಸಿದ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹರಕೆ ಕಟ್ಟಿಕೊಂಡಿದ್ದವು. ಈಗ ಭಕ್ತರ ಹರಕೆ ಸಾಕಾರಗೊಂಡಿದ್ದವು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಹರಕೆ ಹೊತ್ತಿತ್ತು. ಅದನ್ನು ಈಡೇರಿಸಿದೆ. 

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಹರಕೆ ಕಟ್ಟಿಕೊಂಡಿದ್ದವು. ಈಗ ಭಕ್ತರ ಹರಕೆ ಸಾಕಾರಗೊಂಡಿದ್ದವು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಹರಕೆ ಹೊತ್ತಿತ್ತು. ಅದನ್ನು ಈಡೇರಿಸಿದೆ.