Asianet Suvarna News Asianet Suvarna News

ಮುಸ್ಲಿಂ ರಾಜ್ಯದಲ್ಲಿ ಪಂಡಿತರಿಗೆ ಸಿಎಂ ಪಟ್ಟ ಕೊಡಿಸ್ತಾರಾ ಅಮಿತ್ ಶಾ?

ಪ್ರಧಾನಿ ಮೋದಿ ಆಪ್ತ, ಚಾಣಾಕ್ಯ ಎಂದೇ ಕರೆಯಲ್ಪಡುವ ಅಮಿತ್ ಶಾಗೆ ಗೃಹ ಖಾತೆ ಒಲಿದು ಬಂದಿದೆ. ಈಗ ಅಭಿನವ ಚಾಣಕ್ಯನ ಚದುರಂಗದಾಟ ಶುರುವಾಗಿದೆ. ಕಾಶ್ಮೀರ ವಶಪಡಿಸಿಕೊಳ್ಳೋಕೆ ಶಾ ‘ಮಿಷನ್ ಕಾಶ್ಮೀರ್’ ನ್ನು ಶುರು ಮಾಡಿದ್ದಾರೆ. ಇದು ಸಕ್ಸಸ್ ಆದ್ರೆ ಕಾಶ್ಮೀರ ಕಣಿವೆಯ ಉಗ್ರರೆಲ್ಲಾ ಉಡೀಸ್ ಆಗೋದು ಗ್ಯಾರಂಟಿ! ಏನದು ಹೊಸ ತಂತ್ರ? ಏನಿದು ಚಾಣಾಕ್ಯ ನೀತಿ? ಇದಕ್ಕೆ ಉತ್ತರ ಇಲ್ಲಿದೆ. 

 

ಪ್ರಧಾನಿ ಮೋದಿ ಆಪ್ತ, ಚಾಣಾಕ್ಯ ಎಂದೇ ಕರೆಯಲ್ಪಡುವ ಅಮಿತ್ ಶಾಗೆ ಗೃಹ ಖಾತೆ ಒಲಿದು ಬಂದಿದೆ. ಈಗ ಅಭಿನವ ಚಾಣಕ್ಯನ ಚದುರಂಗದಾಟ ಶುರುವಾಗಿದೆ. ಕಾಶ್ಮೀರ ವಶಪಡಿಸಿಕೊಳ್ಳೋಕೆ ಶಾ ‘ಮಿಷನ್ ಕಾಶ್ಮೀರ್’ ನ್ನು ಶುರು ಮಾಡಿದ್ದಾರೆ. ಇದು ಸಕ್ಸಸ್ ಆದ್ರೆ ಕಾಶ್ಮೀರ ಕಣಿವೆಯ ಉಗ್ರರೆಲ್ಲಾ ಉಡೀಸ್ ಆಗೋದು ಗ್ಯಾರಂಟಿ! ಏನದು ಹೊಸ ತಂತ್ರ? ಏನಿದು ಚಾಣಾಕ್ಯ ನೀತಿ? ಇದಕ್ಕೆ ಉತ್ತರ ಇಲ್ಲಿದೆ.