Asianet Suvarna News Asianet Suvarna News

ಎಚ್‌ಡಿಕೆ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಶಾಸಕರು! ಮುರಿದ ಮನೆಯಲ್ಲಿ ಬಿರುಕು!

ಸಿಎಂ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಯಾವಾಗ ಮಾಡ್ತಾರೆ ಎಂಬುವುದು ಚಿದಂಬರ ರಹಸ್ಯದಂತೆ ನಾಡಿನ ಜನರನ್ನು ಕಾಡುತ್ತಿದೆ.  ರಾಜಕೀಯ ನಾಟಕದಿಂದ ಬರೇ ಜನರಲ್ಲ, ಈಗ ಕಾಂಗ್ರೆಸ್ ಶಾಸಕರೂ ರೋಸಿಹೋಗಿದ್ದಾರೆ. ಈಗ ಕಾಂಗ್ರೆಸ್ ಶಾಸಕರೇ ಸಿಎಂ ವಿರುದ್ಧ ಸಿಟ್ಟುಮಾಡಿಕೊಂಡಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ...

ಬೆಂಗಳೂರು (ಜು.23): ಸಿಎಂ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಯಾವಾಗ ಮಾಡ್ತಾರೆ ಎಂಬುವುದು ಚಿದಂಬರ ರಹಸ್ಯದಂತೆ ನಾಡಿನ ಜನರನ್ನು ಕಾಡುತ್ತಿದೆ.  ರಾಜಕೀಯ ನಾಟಕದಿಂದ ಬರೇ ಜನರಲ್ಲ, ಈಗ ಕಾಂಗ್ರೆಸ್ ಶಾಸಕರೂ ರೋಸಿಹೋಗಿದ್ದಾರೆ. ಈಗ ಕಾಂಗ್ರೆಸ್ ಶಾಸಕರೇ ಸಿಎಂ ವಿರುದ್ಧ ಸಿಟ್ಟುಮಾಡಿಕೊಂಡಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ...

Video Top Stories