Asianet Suvarna News Asianet Suvarna News

'ಗುಟ್ಟಾಗಿ ಮಾತಾಡೋಕೆ ಇದು ವ್ಯಾಪಾರನಾ? ಡೀಲ್ ಮಾಡೋಕೆ ಬರ್ತಾರಾ?'

ಸ್ಪೀಕರ್ ರಮೇಶ್ ಕುಮಾರ್ ಸದ್ಯ  ರಾಜ್ಯ ರಾಜಕಾರಣದ ಕೇಂದ್ರಬಿಂದು. ಎಲ್ಲರ ಕಣ್ಣು ಅವರ ಮುಂದಿನ ನಡೆಯ ಮೇಲೆ ನೆಟ್ಟಿದೆ. ತಮ್ಮ ರಾಜೀನಾಮೆ ಅರ್ಜಿಯನ್ನು ಸ್ಪೀಕರ್ ಬೇಗ ಇತ್ಯರ್ಥ ಮಾಡಬೇಕು ಎಂದು ಅತೃಪ್ತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸ್ಪೀಕರ್ ನಿವಾಸದಲ್ಲಿ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಕುಮಾರ್ ತಾನು ಪಕ್ಕಾ ಕಾನೂನಿನ ಮನುಷ್ಯ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.  
 

ಬೆಂಗಳೂರು (ಜು.11): ಸ್ಪೀಕರ್ ರಮೇಶ್ ಕುಮಾರ್ ಸದ್ಯ ರಾಜ್ಯ ರಾಜಕಾರಣದ ಕೇಂದ್ರಬಿಂದು. ಎಲ್ಲರ ಕಣ್ಣು ಅವರ ಮುಂದಿನ ನಡೆಯ ಮೇಲೆ ನೆಟ್ಟಿದೆ. ತಮ್ಮ ರಾಜೀನಾಮೆ ಅರ್ಜಿಯನ್ನು ಸ್ಪೀಕರ್ ಬೇಗ ಇತ್ಯರ್ಥ ಮಾಡಬೇಕು ಎಂದು ಅತೃಪ್ತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸ್ಪೀಕರ್ ನಿವಾಸದಲ್ಲಿ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಕುಮಾರ್ ತಾನು ಪಕ್ಕಾ ಕಾನೂನಿನ ಮನುಷ್ಯ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.  
 

Video Top Stories