Asianet Suvarna News Asianet Suvarna News

ಜಾಧವ್ ರಾಜೀನಾಮೆಗೆ ಇನ್ನೊಂದು ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ನಾಯಕ!

ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಜಾಧವ್ ರಾಜೀನಾಮೆಗೆ ಅತೃಪ್ತಿ ಮಾತ್ರ ಕಾರಣವೇ? ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಉಮೇಶ್ ಜಾಧವ್ ರಾಜೀನಾಮೆಯ ಹಿಂದೆ ಬೇರೆ ಕಾರಣವನ್ನು ಆರೋಪಿಸಿದ್ದಾರೆ.  

ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಜಾಧವ್ ರಾಜೀನಾಮೆಗೆ ಅತೃಪ್ತಿ ಮಾತ್ರ ಕಾರಣವೇ? ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಉಮೇಶ್ ಜಾಧವ್ ರಾಜೀನಾಮೆಯ ಹಿಂದೆ ಬೇರೆ ಕಾರಣವನ್ನು ಆರೋಪಿಸಿದ್ದಾರೆ.  

Video Top Stories