Asianet Suvarna News Asianet Suvarna News

ದೋಸ್ತಿ ದಂಗಲ್.. ಅಗ್ರ ನಾಯಕರ ಮಾತುಕತೆಯಲ್ಲಿ ಹೊರಬಿದ್ದ ತೀರ್ಮಾನ

ದೋಸ್ತಿ ಪಕ್ಷಗಳ ನಾಯಕರು ಭಿನ್ನ ಭಿನ್ನ ಹೇಳಿಕೆ ನೀಡುತ್ತಿರುವ ಮಧ್ಯಯೇ ಎಲ್ಲ ಗೊಂದಲ ನಿವಾರಣೆಗೆ ಅಗ್ರ ನಾಯಕರೇ ಮುಂದಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಪರಸ್ಪರ ಮಾತನಾಡಿದ್ದಾರೆ.

ದೋಸ್ತಿ ಪಕ್ಷಗಳ ನಾಯಕರು ಭಿನ್ನ ಭಿನ್ನ ಹೇಳಿಕೆ ನೀಡುತ್ತಿರುವ ಮಧ್ಯಯೇ ಎಲ್ಲ ಗೊಂದಲ ನಿವಾರಣೆಗೆ ಅಗ್ರ ನಾಯಕರೇ ಮುಂದಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಪರಸ್ಪರ ಮಾತನಾಡಿದ್ದಾರೆ.