ಮುಂಬೈ ಹೋಟೆಲ್ನಲ್ಲಿರುವ ಶಾಸಕರಿಂದ ಡಿಕೆಶಿಗೆ ಆಹ್ವಾನ?
ಕರ್ನಾಟಕ ರಾಜಕಾರಣ ಈಗ ಮುಂಬೈಯಲ್ಲೂ ಹೈಡ್ರಾಮಾ ಸೃಷ್ಟಿಸಿದೆ. ಬಂಡಾಯ ಶಾಸಕರನ್ನು ಭೇಟಿಯಾಗಲು ತೆರಳಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ರನ್ನು ಪೊಲೀಸರು ತಡೆದಿದ್ದಾರೆ. ತುರ್ತು ಕಾರಣ ನೀಡಿ ಡಿ.ಕೆ.ಶಿವಕುಮಾರ್ರ ಹೋಟೆಲ್ ಬುಕಿಂಗ್ನ್ನು ರದ್ದುಪಡಿಸಲಾಗಿದೆ. ಏನೇ ಆಗಲಿ, ಶಾಸಕರನ್ನು ಭೇಟಿಯಾಗಲೇ ಬೇಕು ಎಂದು ಡಿಕೆಶಿ ಪಟ್ಟುಹಿಡಿದಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಡಿಕೆಶಿ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...
ಮುಂಬೈ (ಜು.10): ಕರ್ನಾಟಕ ರಾಜಕಾರಣ ಈಗ ಮುಂಬೈಯಲ್ಲೂ ಹೈಡ್ರಾಮಾ ಸೃಷ್ಟಿಸಿದೆ. ಬಂಡಾಯ ಶಾಸಕರನ್ನು ಭೇಟಿಯಾಗಲು ತೆರಳಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ರನ್ನು ಪೊಲೀಸರು ತಡೆದಿದ್ದಾರೆ. ತುರ್ತು ಕಾರಣ ನೀಡಿ ಡಿ.ಕೆ.ಶಿವಕುಮಾರ್ರ ಹೋಟೆಲ್ ಬುಕಿಂಗ್ನ್ನು ರದ್ದುಪಡಿಸಲಾಗಿದೆ. ಏನೇ ಆಗಲಿ, ಶಾಸಕರನ್ನು ಭೇಟಿಯಾಗಲೇ ಬೇಕು ಎಂದು ಡಿಕೆಶಿ ಪಟ್ಟುಹಿಡಿದಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಡಿಕೆಶಿ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...