‘ಸಿದ್ದರಾಮಯ್ಯರೇ ನಮ್ಮ ನಾಯಕ’ ಕೊನೆಗೂ ಮಾಧ್ಯಮ ಮುಂದೆ ಬಂದ ರಮೇಶ್ ಜಾರಕಿಹೊಳಿ ಹೇಳಿಕೆ!
ಹೋಟೆಲ್ ಒಳಗಡೆ ಬಂಡಾಯ ಶಾಸಕರು, ಹೋಟೆಲ್ ಹೊರಗಡೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್. ಭೇಟಿಯಾಗಿಯೇ ಹೋಗ್ತೀನಿ ಎಂದು ಡಿಕೆಶಿ ಹಟ, ಭೇಟಿಯಾಗೋದೇ ಇಲ್ಲ ಎಂದು ಶಾಸಕರ ಪಟ್ಟು. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.
ಮುಂಬೈ (ಜು.10): ಹೋಟೆಲ್ ಒಳಗಡೆ ಬಂಡಾಯ ಶಾಸಕರು, ಹೋಟೆಲ್ ಹೊರಗಡೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್. ಭೇಟಿಯಾಗಿಯೇ ಹೋಗ್ತೀನಿ ಎಂದು ಡಿಕೆಶಿ ಹಟ, ಭೇಟಿಯಾಗೋದೇ ಇಲ್ಲ ಎಂದು ಶಾಸಕರ ಪಟ್ಟು. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.