Asianet Suvarna News Asianet Suvarna News

ಆಪರೇಷನ್ ಪಾಲಿಟಿಕ್ಸ್‌ಗೆ ಹೊಸ ಟ್ವಿಸ್ಟ್! ಬೇಟೆಗಾರನೇ ಬೇಟೆಯಾದಾಗ....

ಶಾಸಕ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ರಾಜ್ಯ ರಾಜಕಾರಣ ಜ್ವಾಲಮುಖಿಯ ಸ್ವರೂಪ ಪಡೆದುಕೊಂಡಿದೆ. ಯಾವಾಗ ಏನಾಗುತ್ತೆ ಎಂದು ಹೇಳಲಾಗದು. ಒಳಗೊಳಗೆ ಯಾರ್ಯಾರು ಏನೇನು ಲೆಕ್ಕಾಚಾರ ಹಾಕುತ್ತಿದ್ದಾರೆ, ಯಾವ ಪಕ್ಷ ಏನ್ಮಾಡುತ್ತಿದೆ ಎಂಬುವುದು  ರೋಚಕತೆ, ನಿಗೂಢತೆ & ಚಾಣಾಕ್ಷತೆಯಿಂದ ಕೂಡಿದೆ. ಪ್ರಸಕ್ತ ರಾಜಕೀಯ ಸನ್ನಿವೆಶದ ಬಗ್ಗೆ ಇಲ್ಲಿದೆ ಕೆಲವು ಸ್ಫೋಟಕ ಮಾಹಿತಿ....   

ಶಾಸಕ ಆನಂದ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ರಾಜ್ಯ ರಾಜಕಾರಣ ಜ್ವಾಲಮುಖಿಯ ಸ್ವರೂಪ ಪಡೆದುಕೊಂಡಿದೆ. ಯಾವಾಗ ಏನಾಗುತ್ತೆ ಎಂದು ಹೇಳಲಾಗದು. ಒಳಗೊಳಗೆ ಯಾರ್ಯಾರು ಏನೇನು ಲೆಕ್ಕಾಚಾರ ಹಾಕುತ್ತಿದ್ದಾರೆ, ಯಾವ ಪಕ್ಷ ಏನ್ಮಾಡುತ್ತಿದೆ ಎಂಬುವುದು  ರೋಚಕತೆ, ನಿಗೂಢತೆ & ಚಾಣಾಕ್ಷತೆಯಿಂದ ಕೂಡಿದೆ. ಪ್ರಸಕ್ತ ರಾಜಕೀಯ ಸನ್ನಿವೆಶದ ಬಗ್ಗೆ ಇಲ್ಲಿದೆ ಕೆಲವು ಸ್ಫೋಟಕ ಮಾಹಿತಿ....