ಮೈತ್ರಿ ಸರ್ಕಾರ ಉಳಿಸಲು ದೋಸ್ತಿಗಳಿಂದ ‘ಪಂಚತಂತ್ರ‘
16 ಶಾಸಕರ ರಾಜೀನಾಮೆಯೊಂದಿಗೆ ದೋಸ್ತಿ ಸರ್ಕಾರದ ಭವಿಷ್ಯ ಅತಂತ್ರವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಮುಂದಿನ ನಡೆಯ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. ಶಾಸಕರ ರಾಜೀನಾಮೆ ಅಂಗೀಕಾರವಾದರೆ ಸರ್ಕಾರ ಖತಂ. ಪ್ರಕರಣ ಈಗ ಸುಪ್ರೀಂ ಮೆಟ್ಟಿಲೇರಿದೆ. ಈ ನಡುವೆ ಸರ್ಕಾರ ಉಳಿಸಲು ದೋಸ್ತಿಗಳು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಬೆಂಗಳೂರು (ಜು.11): 16 ಶಾಸಕರ ರಾಜೀನಾಮೆಯೊಂದಿಗೆ ದೋಸ್ತಿ ಸರ್ಕಾರದ ಭವಿಷ್ಯ ಅತಂತ್ರವಾಗಿದೆ. ಸ್ಪೀಕರ್ ರಮೇಶ್ ಕುಮಾರ್ ಮುಂದಿನ ನಡೆಯ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. ಶಾಸಕರ ರಾಜೀನಾಮೆ ಅಂಗೀಕಾರವಾದರೆ ಸರ್ಕಾರ ಖತಂ. ಪ್ರಕರಣ ಈಗ ಸುಪ್ರೀಂ ಮೆಟ್ಟಿಲೇರಿದೆ. ಈ ನಡುವೆ ಸರ್ಕಾರ ಉಳಿಸಲು ದೋಸ್ತಿಗಳು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ.