Asianet Suvarna News Asianet Suvarna News

ಕೈತಪ್ಪಿದ ಬೆಂಗಳೂರು ಉಸ್ತುವಾರಿ; ಕೆಲ್ಸ ಮಾಡೋರಿಗೆ ಎಲ್ಲಾದರೇನು?

ಬೆಂಗಳೂರು ಉಸ್ತುವಾರಿ ಕೈತಪ್ಪಿದ್ದಕ್ಕೆ ಕಂದಾಯ ಸಚಿವ ಆರ್. ಅಶೋಕ ಮುನಿಸಿಕೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ ನಮಗೆ ಆ ಹುದ್ದೆಯೇ ಬೇಕು..ಈ ಹುದ್ದೆಯೆ ಬೇಕು ಎಂಬುದಿಲ್ಲ... ಕೆಲಸ ಮಾಡುವವರಿಗೆ ಎಲ್ಲಿ ಆದರೆ ಏನು? ಎಂದು ಅಶೋಕ ಮರುಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ಉಸ್ತುವಾರಿ ಕೈತಪ್ಪಿದ್ದಕ್ಕೆ ಕಂದಾಯ ಸಚಿವ ಆರ್. ಅಶೋಕ ಮುನಿಸಿಕೊಂಡಿದ್ದಾರಾ? ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶೋಕ ನಮಗೆ ಆ ಹುದ್ದೆಯೇ ಬೇಕು..ಈ ಹುದ್ದೆಯೆ ಬೇಕು ಎಂಬುದಿಲ್ಲ... ಕೆಲಸ ಮಾಡುವವರಿಗೆ ಎಲ್ಲಿ ಆದರೆ ಏನು? ಎಂದು ಅಶೋಕ ಮರುಪ್ರಶ್ನೆ ಮಾಡಿದ್ದಾರೆ.