Asianet Suvarna News Asianet Suvarna News

ಗುರುವಾರ ವಿಶ್ವಾಸ ಮತ: ಎಚ್‌ಡಿಕೆ ಪ್ಲಾನ್ ಬೇರೆಯೇ ಇದೆ!

ಅಂತೂ ಇಂತೂ ರಾಜ್ಯ ರಾಜಕೀಯ ಪ್ರಹಸನಕ್ಕೆ ಗುರುವಾರ ತೆರೆ ಬೀಳಲಿದೆ ಎಂದು ಭಾವಿಸಿದ್ದೀರಾ? ವಿಶ್ವಾಸ ಮತ ಯಾಚನೆಗೆ ಮುಂದಾಗಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ಲಾನ್ ಬೇರೆನೇ ಇದೆ. ಕಾಂಗ್ರೆಸ್ ಜೊತೆ ಸೇರಿ ಹೊಸ ತಂತ್ರ ಹೆಣೆದಿದ್ದಾರೆ ಸಿಎಂ. ಇಲ್ಲಿದೆ ವಿವರ.

ಬೆಂಗಳೂರು (ಜು.15): ಅಂತೂ ಇಂತೂ ರಾಜ್ಯ ರಾಜಕೀಯ ಪ್ರಹಸನಕ್ಕೆ ಗುರುವಾರ ತೆರೆ ಬೀಳಲಿದೆ ಎಂದು ಭಾವಿಸಿದ್ದೀರಾ? ವಿಶ್ವಾಸ ಮತ ಯಾಚನೆಗೆ ಮುಂದಾಗಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ಲಾನ್ ಬೇರೆನೇ ಇದೆ. ಕಾಂಗ್ರೆಸ್ ಜೊತೆ ಸೇರಿ ಹೊಸ ತಂತ್ರ ಹೆಣೆದಿದ್ದಾರೆ ಸಿಎಂ. ಇಲ್ಲಿದೆ ವಿವರ.

Video Top Stories