Asianet Suvarna News Asianet Suvarna News

ಸವ(ತಿ)ದಿ ಸಂಕಟ: ಡಿಸಿಎಂ ಆದ್ರೂ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಲಕ್ಷ್ಮಣ!

ಬಯಸದೇ ಬಂದ ‘ಡಿಸಿಎಂ’ ಭಾಗ್ಯ, ಲಕ್ಷ್ಮಣ ಸವದಿಗೆ ಹೊಸ ಸಂಕಟವೊಂದು ತಂದಿದೆ. ಡಿಸಿಎಂ ಆದ ಬಳಿಕ ಲಕ್ಷ್ಮಣ ಸವದಿ ಏಕಾಂಗಿಯಾಗಿದ್ದಾರೆ.  ಅದೇಕೋ, ಪಕ್ಷದಲ್ಲಿ ಸಿಗಬೇಕಾದ ಪ್ರಾಶಸ್ತ್ಯ ಸಿಗುತ್ತಿಲ್ಲ, ಇತರ ನಾಯಕರು ಕಡೆಗಣಿಸಲು ಆರಂಭಿಸಿದ್ದಾರೆ.  ಇಲ್ಲಿದೆ ವಿವರ...

ಬೆಂಗಳೂರು (ಸೆ.10): ಬಯಸದೇ ಬಂದ ‘ಡಿಸಿಎಂ’ ಭಾಗ್ಯ, ಲಕ್ಷ್ಮಣ ಸವದಿಗೆ ಹೊಸ ಸಂಕಟವೊಂದು ತಂದಿದೆ. ಡಿಸಿಎಂ ಆದ ಬಳಿಕ ಲಕ್ಷ್ಮಣ ಸವದಿ ಏಕಾಂಗಿಯಾಗಿದ್ದಾರೆ.  ಅದೇಕೋ, ಪಕ್ಷದಲ್ಲಿ ಸಿಗಬೇಕಾದ ಪ್ರಾಶಸ್ತ್ಯ ಸಿಗುತ್ತಿಲ್ಲ, ಇತರ ನಾಯಕರು ಕಡೆಗಣಿಸಲು ಆರಂಭಿಸಿದ್ದಾರೆ.  ಇಲ್ಲಿದೆ ವಿವರ...