‘ಶ್ರೀರಾಮುಲುಗೆ ಡಿಸಿಎಂ ಮಾಡಲ್ಲ’
ವಿಧಾನಸಭೆ ಹಾಗೇನೆ.... ಏನೇನೋ ‘ಕ್ಷಣ’ಗಳಿಗೆ ಸಾಕ್ಷಿಯಾಗುತ್ತದೆ. ಹೊರಗಡೆ ಪರಸ್ಪರ ವಾಗ್ಯುದ್ಧ ನಡೆಸುವ ರಾಜಕೀಯ ವಿರೋಧಿಗಳು ಇಲ್ಲಿ ತಮಾಷೆ ಮಾಡೋದು ಇದೆ. ಇಂದಿನ ವಿಶ್ವಾಸ ಮತ ಕಲಾಪದ ಬಿಸಿಬಿಸಿ ಚರ್ಚೆಯ ನಡುವೆಯೂ, ಬದ್ಧ ರಾಜಕೀಯ ವಿರೋಧಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಶ್ರೀರಾಮುಲು ಪರಸ್ಪರ ಕಾಲೆಳೆದುಕೊಂಡಿರುವುದು ಹೀಗೆ...
ಬೆಂಗಳೂರು (ಜು.18): ವಿಧಾನಸಭೆ ಹಾಗೇನೆ.... ಏನೇನೋ ‘ಕ್ಷಣ’ಗಳಿಗೆ ಸಾಕ್ಷಿಯಾಗುತ್ತದೆ. ಹೊರಗಡೆ ಪರಸ್ಪರ ವಾಗ್ಯುದ್ಧ ನಡೆಸುವ ರಾಜಕೀಯ ವಿರೋಧಿಗಳು ಇಲ್ಲಿ ತಮಾಷೆ ಮಾಡೋದು ಇದೆ. ಇಂದಿನ ವಿಶ್ವಾಸ ಮತ ಕಲಾಪದ ಬಿಸಿಬಿಸಿ ಚರ್ಚೆಯ ನಡುವೆಯೂ, ಬದ್ಧ ರಾಜಕೀಯ ವಿರೋಧಿಗಳಾದ ಡಿ.ಕೆ. ಶಿವಕುಮಾರ್ ಮತ್ತು ಶ್ರೀರಾಮುಲು ಪರಸ್ಪರ ಕಾಲೆಳೆದುಕೊಂಡಿರುವುದು ಹೀಗೆ...