ಜರ್ಮನಿಯಲ್ಲಿ ಕರ್ನಾಟಕದ ವ್ಯಕ್ತಿಯ ಹತ್ಯೆ- ಕುಟುಂಬದ ನೆರವಿಗೆ ಸುಷ್ಮಾ ಸ್ವರಾಜ್!
ಜರ್ಮನಿಯ ಮ್ಯೂನಿಚ್ನಲ್ಲಿ ನೆಲೆಸಿರುಪ ಭಾರತೀಯ ದಂಪತಿಗಳ ಮೇಲೆ ದುರ್ಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಹಲ್ಲೆಯಾಗಿರುವ ಪತಿ ಪ್ರಶಾಂತ್ ಬಸ್ರೂರ್ ಸ್ಥಳದಲ್ಲೇ ಸಾವನ್ನಪ್ಪಿದ್ದು. ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಶಾಂತ್ ಬಸ್ರೂರ್ ಕುಟುಂಬದ ನೆರವಿಗೆ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ.
ಜರ್ಮನಿಯ ಮ್ಯೂನಿಚ್ನಲ್ಲಿ ನೆಲೆಸಿರುಪ ಭಾರತೀಯ ದಂಪತಿಗಳ ಮೇಲೆ ದುರ್ಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಹಲ್ಲೆಯಾಗಿರುವ ಪತಿ ಪ್ರಶಾಂತ್ ಬಸ್ರೂರ್ ಸ್ಥಳದಲ್ಲೇ ಸಾವನ್ನಪ್ಪಿದ್ದು. ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಶಾಂತ್ ಬಸ್ರೂರ್ ಕುಟುಂಬದ ನೆರವಿಗೆ ಕೇಂದ್ರ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಧಾವಿಸಿದ್ದಾರೆ.