ಅಸಮಾಧಾನಕ್ಕೆ ‘ಸಂಪುಟ ಪುನಾರಚನೆ’ಯ ಮುಲಾಮು: ಯಾರು ಔಟ್? ಯಾರು ಇನ್?
ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮಿಶ್ರ ಸರ್ಕಾರದ ಉಳಿವಿಗಾಗಿ ಅತೃಪ್ತ ಶಾಸಕರನ್ನು ಸಮಧಾನ ಮಾಡಲು ದೋಸ್ತಿ ನಾಯಕರು ಒಂದು ಅಂತಿಮ ನಿರ್ಧರ ಕೈಗೊಂಡಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಅತ್ತ ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣಚವನಕ್ಕೆ ಸಿದ್ಧತೆ ನಡೆಸಿದ್ರ, ಇತ್ತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಆಪರೇಷನ್ ಕಮಲಕ್ಕೆ ಸಂಪುಟ ಪುನಾರಚನೆಯ ಮುಲಾಮು ಹಚ್ಚಲು ಮುಂದಾಗಿದ್ದಾರೆ. ಏನದು? ಇಲ್ಲಿದೆ ನೊಡಿ.