ಶಾಸಕರಲ್ಲದವರಿಗೂ ಮಂತ್ರಿಗಿರಿ ಬೇಕಂತೆ, ಈ ಲೀಡರ್ಗಳಿಂದ ಹೊಸ ತಲೆನೋವು!
ನೆರೆ ಹಾವಳಿ ನಿಧಾನವಾಗಿ ತಗ್ಗುತ್ತಿರುವಂತೆ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಲ ಹತ್ತಿರವಾಗುತ್ತಿದೆ. ಇದರೊಂದಿಗೆ ಸಚಿವ ಸಂಪುಟದಲ್ಲಿ ಸ್ಥಾನಕ್ಕಾಗಿ ಲಾಬಿ ಸಹ ಆರಂಭವಾಗಿದೆ.
ನೆರೆ ಹಾವಳಿ ನಿಧಾನವಾಗಿ ತಗ್ಗುತ್ತಿರುವಂತೆ ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗೆ ಕಾಲ ಹತ್ತಿರವಾಗುತ್ತಿದೆ. ಇದರೊಂದಿಗೆ ಸಚಿವ ಸಂಪುಟದಲ್ಲಿ ಸ್ಥಾನಕ್ಕಾಗಿ ಲಾಬಿ ಸಹ ಆರಂಭವಾಗಿದೆ.