Asianet Suvarna News Asianet Suvarna News

‘ಸ್ವಾರ್ಥಿಗಳೇ....’ BJP ನಾಯಕರಿಗೆ ಕಾರ್ಯಕರ್ತರಿಂದಲೇ ತಪರಾಕಿ!

ಬಿಜೆಪಿ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆಯಷ್ಟೇ. ಅಷ್ಟರಲ್ಲೇ ಸಚಿವ ಸ್ಥಾನಕ್ಕೆ, ಖಾತೆಗಳಿಗೆ ಗುದ್ದಾಟ ಶುರುವಾಗಿದೆ. ಬಿಜೆಪಿಯ ಕಾರ್ಯಕರ್ತರು ನಾಯಕರ ವರ್ತನೆಯಿಂದ ರೋಸಿ ಹೊಗಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ.   

ಮಂಗಳೂರು (ಆ.27): ಬಿಜೆಪಿ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿದೆಯಷ್ಟೇ. ಅಷ್ಟರಲ್ಲೇ ಸಚಿವ ಸ್ಥಾನಕ್ಕೆ, ಖಾತೆಗಳಿಗೆ ಗುದ್ದಾಟ ಶುರುವಾಗಿದೆ. ಬಿಜೆಪಿಯ ಕಾರ್ಯಕರ್ತರು ನಾಯಕರ ವರ್ತನೆಯಿಂದ ರೋಸಿ ಹೊಗಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ.   

Video Top Stories