ಬಿಜೆಪಿಗೆ ಬಾಹ್ಯ ಬೆಂಬಲ ಮಂತ್ರದ ಹಿಂದೆ ದೇವೇಗೌಡ್ರ ಮಹಾ ತಂತ್ರ?
ಮೈತ್ರಿ ಸರ್ಕಾರ ಬಿದ್ದು ಹೋಗಿರುವ ಬೆನ್ನಲ್ಲೇ ದೋಸ್ತಿ ಸಮೀಕರಣ ಬದಲಾಗುವ ಲಕ್ಷಣಗಳು ಕಂಡು ಬಂದಿದೆ. ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಮಂತ್ರವನ್ನು ಜೆಡಿಎಸ್ ನಾಯಕರು ಪಠಿಸಿದ್ದಾರೆ. ಈ ತಂತ್ರದ ಹಿಂದೆ ದೇವೇಗೌಡ್ರ ಪ್ಲಾನ್ ಇದೆಯಾ? ಯಾಕ್ ಹೀಗಾಯ್ತು?
ಬೆಂಗಳೂರು (ಜು. 27): ಮೈತ್ರಿ ಸರ್ಕಾರ ಬಿದ್ದು ಹೋಗಿರುವ ಬೆನ್ನಲ್ಲೇ ದೋಸ್ತಿ ಸಮೀಕರಣ ಬದಲಾಗುವ ಲಕ್ಷಣಗಳು ಕಂಡು ಬಂದಿದೆ. ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಮಂತ್ರವನ್ನು ಜೆಡಿಎಸ್ ನಾಯಕರು ಪಠಿಸಿದ್ದಾರೆ. ಈ ತಂತ್ರದ ಹಿಂದೆ ದೇವೇಗೌಡ್ರ ಪ್ಲಾನ್ ಇದೆಯಾ? ಯಾಕ್ ಹೀಗಾಯ್ತು?