Asianet Suvarna News Asianet Suvarna News

ಬಿಜೆಪಿಗೆ ಬಾಹ್ಯ ಬೆಂಬಲ ಮಂತ್ರದ ಹಿಂದೆ ದೇವೇಗೌಡ್ರ ಮಹಾ ತಂತ್ರ?

ಮೈತ್ರಿ ಸರ್ಕಾರ ಬಿದ್ದು ಹೋಗಿರುವ ಬೆನ್ನಲ್ಲೇ ದೋಸ್ತಿ ಸಮೀಕರಣ ಬದಲಾಗುವ ಲಕ್ಷಣಗಳು ಕಂಡು ಬಂದಿದೆ. ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಮಂತ್ರವನ್ನು ಜೆಡಿಎಸ್ ನಾಯಕರು ಪಠಿಸಿದ್ದಾರೆ. ಈ ತಂತ್ರದ ಹಿಂದೆ ದೇವೇಗೌಡ್ರ ಪ್ಲಾನ್ ಇದೆಯಾ? ಯಾಕ್ ಹೀಗಾಯ್ತು?

ಬೆಂಗಳೂರು (ಜು. 27):  ಮೈತ್ರಿ ಸರ್ಕಾರ ಬಿದ್ದು ಹೋಗಿರುವ ಬೆನ್ನಲ್ಲೇ ದೋಸ್ತಿ ಸಮೀಕರಣ ಬದಲಾಗುವ ಲಕ್ಷಣಗಳು ಕಂಡು ಬಂದಿದೆ. ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಮಂತ್ರವನ್ನು ಜೆಡಿಎಸ್ ನಾಯಕರು ಪಠಿಸಿದ್ದಾರೆ. ಈ ತಂತ್ರದ ಹಿಂದೆ ದೇವೇಗೌಡ್ರ ಪ್ಲಾನ್ ಇದೆಯಾ? ಯಾಕ್ ಹೀಗಾಯ್ತು?