ಕೈ-ಜೆಡಿಎಸ್ ಮೈತ್ರಿ ಸರಕಾರದ ಕೊರಳಿಗೆ ಮತ್ತೊಂದು ಸಂಕಷ್ಟ
ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಸೇರಿರುವ ಜಾಗವನ್ನು ರಾಜ್ಯ ಸರಕಾರ ಖಾಸಗೀ ಕಂಪನಿಗೆ ಪರಭಾರೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಜಿಂದಾಲ್ ಭೂ ಹಗರಣದ ಬೆನ್ನಲ್ಲೇ ಮತ್ತೊಂದು ವಿವಾದದ ಆರೋಪ ಕೇಳಿ ಬರುತ್ತಿದೆ ರಾಜ್ಯ ಸರಕಾರದ ವಿರುದ್ಧ.
ಸವದತ್ತಿ ಎಲ್ಲಮ್ಮ ದೇವಸ್ಥಾನಕ್ಕೆ ಸೇರಿರುವ ಜಾಗವನ್ನು ರಾಜ್ಯ ಸರಕಾರ ಖಾಸಗೀ ಕಂಪನಿಗೆ ಪರಭಾರೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಜಿಂದಾಲ್ ಭೂ ಹಗರಣದ ಬೆನ್ನಲ್ಲೇ ಮತ್ತೊಂದು ವಿವಾದದ ಆರೋಪ ಕೇಳಿ ಬರುತ್ತಿದೆ ರಾಜ್ಯ ಸರಕಾರದ ವಿರುದ್ಧ.