ದೇವೇಗೌಡರ ಮೌನದ ಹಿಂದೆ ಜೆಡಿಎಸ್ನ ಮುಂದಿನ ಪ್ಲಾನ್?
ಮೇ 23 ಲೋಕಸಭಾ ಫಲಿತಾಂಶಗಳ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆ ಎಂಬ ಲಕ್ಷಣಗಳು ದಟ್ಟವಾಗುತ್ತಿವೆ. ಒಂದು ಕಡೆ ಕಾಂಗ್ರೆಸ್ ನಾಯಕರು ಉಪ-ಚುನಾವಣೆಯಲ್ಲಿ ಬಿಝಿಯಾಗಿದ್ದರೆ, ದೇವೇಗೌಡರು ಉಡುಪಿ ರೆಸಾರ್ಟ್ನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಇತ್ತ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಡಿಕೇರಿ ರೆಸಾರ್ಟ್ನತ್ತ ಹೊರಟಿದ್ದಾರೆ. ಈ ರೆಸಾರ್ಟ್ ಮತ್ತು ಮೌನಗಳ ಹಿಂದೆ ಜೆಡಿಎಸ್ನ ಮುಂದಿನ ಗೇಮ್ ಪ್ಲಾನ್ ಅಡಗಿದೆಯಾ?
ಮೇ 23 ಲೋಕಸಭಾ ಫಲಿತಾಂಶಗಳ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳಾಗಲಿವೆ ಎಂಬ ಲಕ್ಷಣಗಳು ದಟ್ಟವಾಗುತ್ತಿವೆ. ಒಂದು ಕಡೆ ಕಾಂಗ್ರೆಸ್ ನಾಯಕರು ಉಪ-ಚುನಾವಣೆಯಲ್ಲಿ ಬಿಝಿಯಾಗಿದ್ದರೆ, ದೇವೇಗೌಡರು ಉಡುಪಿ ರೆಸಾರ್ಟ್ನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಇತ್ತ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಡಿಕೇರಿ ರೆಸಾರ್ಟ್ನತ್ತ ಹೊರಟಿದ್ದಾರೆ. ಈ ರೆಸಾರ್ಟ್ ಮತ್ತು ಮೌನಗಳ ಹಿಂದೆ ಜೆಡಿಎಸ್ನ ಮುಂದಿನ ಗೇಮ್ ಪ್ಲಾನ್ ಅಡಗಿದೆಯಾ?