ಜಮ್ಮು & ಕಾಶ್ಮೀರ : ಮತ್ತೆ ಉಗ್ರರ ಅಟ್ಟಹಾಸ; ಭದ್ರತಾಪಡೆ ಗುರಿಯಾಗಿಸಿ ದಾಳಿ
ಕಾಶ್ಮೀರ ಕಣಿವೆಯಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಒಂದು ಕಡೆ, ವಿಂಗ್ ಕಮಾಂಡರ್ ಅಭಿನಂದನ್ ವಿಚಾರದಲ್ಲಿ ಭಾರತಕ್ಕೆ ಭಾರೀ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ, ಇನ್ನೊಂದು ಕಡೆ ಉಗ್ರರ ಹತಾಶೆ ಹೆಚ್ಚಾಗಿದೆ. ಬೆಳಗ್ಗಿನ ಜಾವ ತ್ರಾಲ್ ಎಂಬಲ್ಲಿ ಬಾಂಬ್ ಸ್ಫೋಟ ನಡೆದಿದೆ.
ಕಾಶ್ಮೀರ ಕಣಿವೆಯಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಒಂದು ಕಡೆ, ವಿಂಗ್ ಕಮಾಂಡರ್ ಅಭಿನಂದನ್ ವಿಚಾರದಲ್ಲಿ ಭಾರತಕ್ಕೆ ಭಾರೀ ದೊಡ್ಡ ರಾಜತಾಂತ್ರಿಕ ಜಯ ಸಿಕ್ಕಿದೆ, ಇನ್ನೊಂದು ಕಡೆ ಉಗ್ರರ ಹತಾಶೆ ಹೆಚ್ಚಾಗಿದೆ. ಬೆಳಗ್ಗಿನ ಜಾವ ತ್ರಾಲ್ ಎಂಬಲ್ಲಿ ಬಾಂಬ್ ಸ್ಫೋಟ ನಡೆದಿದೆ.
(ಸಾಂದರ್ಭಿಕ ಚಿತ್ರ)