ಬ್ರಿಟಷರಿಗೆ ಈಗಲೂ ನುಂಗಲಾರದ ತುತ್ತು; ಚಪಾತಿ ಚಳವಳಿ ಬಗ್ಗೆ ನಿಮಗೆಷ್ಟು ಗೊತ್ತು?
1857ರಲ್ಲಿ ನಡೆದ ಸಿಪಾಯಿ ದಂಗೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಯುದ್ಧವಾಗಿತ್ತು. ಬ್ರಿಟಿಷ್ ಸೈನಿಕರಂತೆ ಭಾರತದ ಯೋಧರು ಶಸ್ತ್ರಸಜ್ಜಿತರಾಗಿರಲಿಲ್ಲ. ಅದಾಗ್ಯೂ ಬ್ರಿಟಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಇದೆಲ್ಲಾ ಹೇಗೆ ಪ್ರಾರಂಭವಾಯ್ತು? ಇಂದಿನ ಹಾಗೆ ಸಂವಹನ ಅಭಿವೃದ್ಧಿಯಾಗಿರದ ಆ ಕಾಲದಲ್ಲಿ ಯುದ್ಧನೀತಿ ರೂಪಿಸುವುದು ಹೇಗೆ ಸಾಧ್ಯವಾಯಿತು? ಚಪಾತಿ ಚಳವಳಿ ಇಲ್ಲಿದೆ ಕೆಲವು ಕುತೂಹಲಕಾರಿ ಮಾಹಿತಿ....
1857ರಲ್ಲಿ ನಡೆದ ಸಿಪಾಯಿ ದಂಗೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಯುದ್ಧವಾಗಿತ್ತು. ಬ್ರಿಟಿಷ್ ಸೈನಿಕರಂತೆ ಭಾರತದ ಯೋಧರು ಶಸ್ತ್ರಸಜ್ಜಿತರಾಗಿರಲಿಲ್ಲ. ಅದಾಗ್ಯೂ ಬ್ರಿಟಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು. ಇದೆಲ್ಲಾ ಹೇಗೆ ಪ್ರಾರಂಭವಾಯ್ತು? ಇಂದಿನ ಹಾಗೆ ಸಂವಹನ ಅಭಿವೃದ್ಧಿಯಾಗಿರದ ಆ ಕಾಲದಲ್ಲಿ ಯುದ್ಧನೀತಿ ರೂಪಿಸುವುದು ಹೇಗೆ ಸಾಧ್ಯವಾಯಿತು? ಚಪಾತಿ ಚಳವಳಿ ಇಲ್ಲಿದೆ ಕೆಲವು ಕುತೂಹಲಕಾರಿ ಮಾಹಿತಿ....