Asianet Suvarna News Asianet Suvarna News

ಗರ್ಭಿಣಿಗೆ ಚಿಕಿತ್ಸೆ ನೀಡದೇ ವೈದ್ಯರ ನಿರ್ಲಕ್ಷ್ಯ; ಕಂದಮ್ಮ ಸಾವು

ಕೋಲಾರದ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಹೆರಿಗೆಗೆ ಬಂದ ಗರ್ಭಿಣಿಗೆ ಚಿಕಿತ್ಸೆ ಕೊಡದೇ ವೈದ್ಯರು ನಿರ್ಲಕ್ಷಿಸಿದ್ದಾರೆ. ನೋವಿನಿಂದ ನರಳಾಡುತ್ತಿದ್ದರೂ ಯಾರೂ ಗಮನ ಕೊಟ್ಟಿಲ್ಲ. ತಾಯಿ ಮುಖ ನೋಡುವ ಮುನ್ನವೇ ಕಂದಮ್ಮ ಪ್ರಾಣ ಬಿಟ್ಟಿದೆ. 

ಕೋಲಾರದ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಹೆರಿಗೆಗೆ ಬಂದ ಗರ್ಭಿಣಿಗೆ ಚಿಕಿತ್ಸೆ ಕೊಡದೇ ವೈದ್ಯರು ನಿರ್ಲಕ್ಷಿಸಿದ್ದಾರೆ. ನೋವಿನಿಂದ ನರಳಾಡುತ್ತಿದ್ದರೂ ಯಾರೂ ಗಮನ ಕೊಟ್ಟಿಲ್ಲ. ತಾಯಿ ಮುಖ ನೋಡುವ ಮುನ್ನವೇ ಕಂದಮ್ಮ ಪ್ರಾಣ ಬಿಟ್ಟಿದೆ. 

Video Top Stories