ದೋಸ್ತಿ ಬೇಕು-ಬೇಡ ಚರ್ಚೆಯ ನಡುವೆ ಕಾಂಗ್ರೆಸ್ಗೆ ರೇವಣ್ಣ ಬಿಗ್ ಶಾಕ್!
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಪತನವಾದ ಬೆನ್ನಲ್ಲೇ, ಮೈತ್ರಿಯ ಮೇಲೆ ‘ವಿಚ್ಛೇದನ’ದ ಕಾರ್ಮೋಡಗಳು ಹರಿದಾಡಲಾರಂಭಿಸಿದೆ. ಮೈತ್ರಿ ಮುಂದುವರಿಸ್ಬೇಕೋ? ಬೇಡ್ವೋ? ಎಂಬ ಬಗ್ಗೆ ಉಭಯ ಪಕ್ಷದ ನಾಯಕರು ಚರ್ಚೆಗಳು ನಡೆಯುತ್ತಿರುವ ನಡುವೆ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು (ಜು.27): ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಪತನವಾದ ಬೆನ್ನಲ್ಲೇ, ಮೈತ್ರಿಯ ಮೇಲೆ ‘ವಿಚ್ಛೇದನ’ದ ಕಾರ್ಮೋಡಗಳು ಹರಿದಾಡಲಾರಂಭಿಸಿದೆ. ಮೈತ್ರಿ ಮುಂದುವರಿಸ್ಬೇಕೋ? ಬೇಡ್ವೋ? ಎಂಬ ಬಗ್ಗೆ ಉಭಯ ಪಕ್ಷದ ನಾಯಕರು ಚರ್ಚೆಗಳು ನಡೆಯುತ್ತಿರುವ ನಡುವೆ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ.