Asianet Suvarna News Asianet Suvarna News

ಕೊನೆಗೂ ಅಖಾಡಕ್ಕಿಳಿದ ಸಿಎಂ; ಬದಲಾಗುತ್ತಾ ಲೆಕ್ಕಾಚಾರ?

ಕಳೆದ ಕೆಲವು ದಿನಗಳಿಂದ ವಿಶ್ರಾಂತಿ ಪಡೆಯುತ್ತಿದ್ದು, ರಾಜಕೀಯ ಚಟುವಟಿಕೆಗಳಿಂದ ದೂರವಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತೆ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಳಸುತ್ತಿರುವ ಸಂಬಂಧ, ಎಚ್‌ಡಿಕೆಯ ಎಂಟ್ರಿಯಿಂದ ಸರಿಹೋಗುತ್ತಾ?   

ಕಳೆದ ಕೆಲವು ದಿನಗಳಿಂದ ವಿಶ್ರಾಂತಿ ಪಡೆಯುತ್ತಿದ್ದು, ರಾಜಕೀಯ ಚಟುವಟಿಕೆಗಳಿಂದ ದೂರವಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತೆ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹಳಸುತ್ತಿರುವ ಸಂಬಂಧ, ಎಚ್‌ಡಿಕೆಯ ಎಂಟ್ರಿಯಿಂದ ಸರಿಹೋಗುತ್ತಾ?