Asianet Suvarna News Asianet Suvarna News

ಕಾಂಗ್ರೆಸ್ ಮೇಲೆ ದೇವೇಗೌಡ್ರಿಗೆ ‘ಶೇ.80’ ಮುನಿಸು!

ರಾಜ್ಯ ಮೈತ್ರಿಕೂಟದಲ್ಲಿ ಹೊಸ ಲೆಕ್ಕಾಚಾರಗಳು ಈಗ ನಾಯಕರ ನಿದ್ದೆಗೆಡಿಸಿದೆ. ವಿಶೇಷವಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಕಾಂಗ್ರೆಸ್ ವಿರುದ್ಧ ‘ಶೇ.80’ ರಷ್ಟು ಸಿಟ್ಟಾಗಿದ್ದಾರೆ. ಏನದು ‘ಶೇ.80’ ಸಿಟ್ಟು! ಎಂಬ ಪ್ರಶ್ನೆನಾ? ಈ ಸುದ್ದಿ ನೋಡಿ...    

ಬೆಂಗಳೂರು (ಜೂ.25): ರಾಜ್ಯ ಮೈತ್ರಿಕೂಟದಲ್ಲಿ ಹೊಸ ಲೆಕ್ಕಾಚಾರಗಳು ಈಗ ನಾಯಕರ ನಿದ್ದೆಗೆಡಿಸಿದೆ. ವಿಶೇಷವಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಕಾಂಗ್ರೆಸ್ ವಿರುದ್ಧ ಫುಲ್ ಗರಂ ಆಗಿದ್ದಾರೆ. ಮೈತ್ರಿಯಿಂದ ಜೆಡಿಎಸ್‌ಗೆ ಅನ್ಯಾಯವಾಗಿದೆ ಎಂಬ ಲೆಕ್ಕ ದಳಪತಿಗಳದ್ದು. ಅದೇ ಕಾರಣದಿಂದ ಕಾಂಗ್ರೆಸ್ ವಿರುದ್ಧ ಅವರು ‘ಶೇ.80’ ರಷ್ಟು ಸಿಟ್ಟಾಗಿದ್ದಾರೆ. ಏನದು ‘ಶೇ.80’ ಸಿಟ್ಟು! ಎಂಬ ಕುತೂಹಲನಾ? ಈ ಸುದ್ದಿ ನೋಡಿ...