Asianet Suvarna News Asianet Suvarna News

ಶ್ರೀಲಂಕಾದಿಂದ ವಾಪಾಸಾದ ಕನ್ನಡಿಗರ ತಂಡ; ಬಿಚ್ಚಿಟ್ರು ಘೋರ ದುರಂತ!

ಕಳೆದ ಭಾನುವಾರ ಈಸ್ಟರ್ ದಿನದಂದು ಸರಣಿ ಸ್ಪೋಟದಿಂದ ನಲುಗಿ ಹೋದ ಪುಟ್ಟ ರಾಷ್ಟ್ರ ಶ್ರೀಲಂಕಾದಿಂದ ಕನ್ನಡಿಗರ ಮೊದಲ ತಂಡವೊಂದು ವಾಪಾಸಾಗಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು, ಘೋರ ದುರಂತವನ್ನು ಬಿಚ್ಚಿಟ್ಟಿದ್ದಾರೆ.
 

ಕಳೆದ ಭಾನುವಾರ ಈಸ್ಟರ್ ದಿನದಂದು ಸರಣಿ ಸ್ಪೋಟದಿಂದ ನಲುಗಿ ಹೋದ ಪುಟ್ಟ ರಾಷ್ಟ್ರ ಶ್ರೀಲಂಕಾದಿಂದ ಕನ್ನಡಿಗರ ಮೊದಲ ತಂಡವೊಂದು ವಾಪಾಸಾಗಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು, ಘೋರ ದುರಂತವನ್ನು ಬಿಚ್ಚಿಟ್ಟಿದ್ದಾರೆ.