ಸರ್ಕಾರಿ ಗೌರವ ಬೇಡ, ಧಾರ್ಮಿಕ ವಿಧಿ ವಿಧಾನ ಇಲ್ಲ: ಕಾರ್ನಾಡ್ ಕುಟುಂಬ
- ಸೋಮವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರುಳಿದ ಗಿರೀಶ್ ಕಾರ್ನಾಡ್
- ಧಾರ್ಮಿಕ ವಿಧಿ-ವಿಧಾನ ರಹಿತ ಅಂತ್ಯಕ್ರಿಯೆ; ಸರ್ಕಾರಿ ಗೌರವ ಬೇಡ ಎಂದ ಕುಟುಂಬ
ಸೋಮವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಗಿರೀಶ್ ಕಾರ್ನಾಡ್ ಕೊನೆಯುಸಿರುಳೆದಿದ್ದಾರೆ. ಧಾರ್ಮಿಕ ವಿಧಿ-ವಿಧಾನ ರಹಿತ ಅಂತ್ಯಕ್ರಿಯೆ ನಡೆಸುವುದಾಗಿ ಹೇಳಿರುವ ಕುಟುಂಬಸ್ಥರು, ಸರ್ಕಾರಿ ಗೌರವ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.