Asianet Suvarna News Asianet Suvarna News

ಟ್ಯಾಪ್ ಮಾಡಿ ಎಂದು ಯಾರೂ ಬರೆದುಕೊಟ್ಟಿರಲ್ಲ.. ನನ್ನ ಪುತ್ರನೇ ಟಾರ್ಗೆಟ್ ಯಾಕೆ?

ಪೋನ್ ಟ್ಯಾಪಿಂಗ್ ವಿಚಾರದಲ್ಲಿ ಕುಮಾರಸ್ವಾಮಿ ಅವರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ. ದೇವೇಗೌಡರ ಕುಟುಂಬ ಎಲ್ಲ ತನಿಖೆಗೂ ಸಿದ್ಧವಿದೆ. ಯಾರು ಸಿಎಂ ಆಗಿದ್ದರೋ ಅವರ ಎಲ್ಲ ಕಾಲದ ಪೋನ್ ಟ್ಯಾಪಿಂಗ್ ವಿಚಾರ ತನಿಖೆಯಾಗಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಆಗ್ರಹಿಸಿದ್ದಾರೆ.

ಪೋನ್ ಟ್ಯಾಪಿಂಗ್ ವಿಚಾರದಲ್ಲಿ ಕುಮಾರಸ್ವಾಮಿ ಅವರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ. ದೇವೇಗೌಡರ ಕುಟುಂಬ ಎಲ್ಲ ತನಿಖೆಗೂ ಸಿದ್ಧವಿದೆ. ಯಾರು ಸಿಎಂ ಆಗಿದ್ದರೋ ಅವರ ಎಲ್ಲ ಕಾಲದ ಪೋನ್ ಟ್ಯಾಪಿಂಗ್ ವಿಚಾರ ತನಿಖೆಯಾಗಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಆಗ್ರಹಿಸಿದ್ದಾರೆ.

Video Top Stories