ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಲು ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಗಾಲು?
ದಿನೇಶ್ ಗುಂಡೂರಾವ್ ಸಾರಥ್ಯದಲ್ಲಿರುವ ಕೆಪಿಸಿಸಿ ಸಂಕಷ್ಟದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಅಧ್ಯಕ್ಷರನ್ನೇ ಹೊಣೆಯಾಗಿಸುತ್ತಿದ್ದು, ಇದೀಗ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿಸಲು ಪಕ್ಷ ಚಿಂತಿಸುತ್ತಿದೆ. ಆದರೆ, ಡಿಕೆಶಿಗೆ ಈ ಹೊಣೆ ನೀಡಲು ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ. ಏನು ಕಾರಣವೇನು?
ದಿನೇಶ್ ಗುಂಡೂರಾವ್ ಸಾರಥ್ಯದಲ್ಲಿರುವ ಕೆಪಿಸಿಸಿ ಸಂಕಷ್ಟದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಅಧ್ಯಕ್ಷರನ್ನೇ ಹೊಣೆಯಾಗಿಸುತ್ತಿದ್ದು, ಇದೀಗ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿಸಲು ಪಕ್ಷ ಚಿಂತಿಸುತ್ತಿದೆ. ಆದರೆ, ಡಿಕೆಶಿಗೆ ಈ ಹೊಣೆ ನೀಡಲು ಸಿದ್ದರಾಮಯ್ಯ ಅಡ್ಡಗಾಲು ಹಾಕುತ್ತಿದ್ದಾರೆ. ಏನು ಕಾರಣವೇನು?