ರಾಜಕೀಯ ಮಾಡೋ, ಹತಾಶೆ ತೋರೋ ಸಮಯವಲ್ಲ: JDSಗೆ ಸುಮಲತಾ ಬುದ್ಧಿಮಾತು!
ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದ್ದಾರೆ. ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಪರೋಕ್ಷವಾಗಿ ಟೀಕಿಸಿರುವ ಸುಮಲತಾ, ಇದು ರಾಜಕೀಯ ಮಾಡುವ ಅಥವಾ ಚುನಾವಣೆಯಲ್ಲಿ ಸೋಲಿರುವ ಕೋಪ, ಹತಾಶೆ ತೋರಿಸುವ ಸಮಯವಲ್ಲ ಎಂದು ಬುದ್ದಿವಾದ ಹೇಳಿದ್ದಾರೆ.
ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಷ್ ಮಾತನಾಡಿದ್ದಾರೆ. ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಪರೋಕ್ಷವಾಗಿ ಟೀಕಿಸಿರುವ ಸುಮಲತಾ, ಇದು ರಾಜಕೀಯ ಮಾಡುವ ಅಥವಾ ಚುನಾವಣೆಯಲ್ಲಿ ಸೋಲಿರುವ ಕೋಪ, ಹತಾಶೆ ತೋರಿಸುವ ಸಮಯವಲ್ಲ ಎಂದು ಬುದ್ದಿವಾದ ಹೇಳಿದ್ದಾರೆ.