Asianet Suvarna News Asianet Suvarna News

ಸಿದ್ಧಾರ್ಥ ಆತ್ಮಹತ್ಯೆಯೋ? ಕೊಲೆಯೋ? ಅನುಮಾನಗಳಿಗೆ ತಜ್ಞರು ಕೊಟ್ರು ಉತ್ತರ!

ಕಾಫಿ ಡೇ ಉದ್ಯಮಿ ವಿ.ಜಿ.ಸಿದ್ಧಾರ್ಥರ ಸಾವಿನ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಸಿದ್ಧಾರ್ಥ ಅವರದ್ದು ಕೊಲೆ ಯಾಕಾಗಿರಬಾರದು? ಎಂದು ಹಲವರು ಕೇಳುತ್ತಿದ್ದಾರೆ. ಅದಕ್ಕೆ ಹಲವು ಕಾರಣಗಳು ಕೂಡಾ ಕೇಳಿ ಬಂದಿವೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಧಿ ವಿಜ್ಞಾನ ತಜ್ಞರನ್ನು ಮಾತನಾಡಿಸಿತು. ಅವರು ಏನು ಹೇಳಿದ್ದಾರೆ ನೋಡೋಣ...

ಬೆಂಗಳೂರು (ಆ.01): ಕಾಫಿ ಡೇ ಉದ್ಯಮಿ ವಿ.ಜಿ.ಸಿದ್ಧಾರ್ಥರ ಸಾವಿನ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಸಿದ್ಧಾರ್ಥ ಅವರದ್ದು ಕೊಲೆ ಯಾಕಾಗಿರಬಾರದು? ಎಂದು ಹಲವರು ಕೇಳುತ್ತಿದ್ದಾರೆ. ಅದಕ್ಕೆ ಹಲವು ಕಾರಣಗಳು ಕೂಡಾ ಕೇಳಿ ಬಂದಿವೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಧಿ ವಿಜ್ಞಾನ ತಜ್ಞರನ್ನು ಮಾತನಾಡಿಸಿತು. ಅವರು ಏನು ಹೇಳಿದ್ದಾರೆ ನೋಡೋಣ...

Video Top Stories