Asianet Suvarna News Asianet Suvarna News

ಆನೆ ಬಂತೊಂದಾನೆ...! ಕಾರನ್ನು ಅಟ್ಟಿಸಿಕೊಂಡು ಬಂದ ಕಾಡಾನೆ

ಚಾಮರಾಜ ನಗರ ಮಧುಮಲೈ ಕಾಡಿನ ಮಧ್ಯೆ ಕಾರು ಚಲಿಸುತ್ತಿರುವಾಗ ಕಾಡಾನೆಯೊಂದು ಅಟ್ಟಿಸಿಕೊಂಡು ಬಂದಿದೆ. ತಮಿಳುನಾಡಿನಿಂದ ಗುಂಡ್ಲುಪೇಟೆಗೆ ಪ್ರವಾಸಿಗರು ಬರುವ ವೇಳೆ ಆನೆ ಅಟ್ಟಿಸಿಕೊಂಡು ಬಂದಿದೆ. ಈ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. 

ಚಾಮರಾಜ ನಗರ ಮಧುಮಲೈ ಕಾಡಿನ ಮಧ್ಯೆ ಕಾರು ಚಲಿಸುತ್ತಿರುವಾಗ ಕಾಡಾನೆಯೊಂದು ಅಟ್ಟಿಸಿಕೊಂಡು ಬಂದಿದೆ. ತಮಿಳುನಾಡಿನಿಂದ ಗುಂಡ್ಲುಪೇಟೆಗೆ ಪ್ರವಾಸಿಗರು ಬರುವ ವೇಳೆ ಆನೆ ಅಟ್ಟಿಸಿಕೊಂಡು ಬಂದಿದೆ. ಈ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. 

Video Top Stories