ರಣನೀತಿ ಬದಲಿಸಿದ ಬಿಜೆಪಿ; ದೆಹಲಿಯಿಂದ ಬಂತು ಏಕವಾಕ್ಯ ಸೂಚನೆ!
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿರುವ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ಹೊಸ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ‘ತರಾತುರಿ’ಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದೆ. ಸರ್ಕಾರ ರಚಿಸಲು ತರಾತುರಿ ಬೇಡ, ಹೊಸ ಸರ್ಕಾರ ಎದುರಿಸಬೇಕಾದ 2 ವಿಘ್ನಗಳನ್ನು ಮೊದಲು ನಿವಾರಿಸುವ ಪ್ಲಾನ್ ಮಾಡೋಣ ಎಂದು ಪಕ್ಷದ ವರಿಷ್ಟರು ಪ್ಲಾನ್ ಮಾಡಿದ್ದಾರೆ.
ಬೆಂಗಳೂರು (ಜು.24): ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿರುವ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ಹೊಸ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ‘ತರಾತುರಿ’ಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದೆ. ಸರ್ಕಾರ ರಚಿಸಲು ತರಾತುರಿ ಬೇಡ, ಹೊಸ ಸರ್ಕಾರ ಎದುರಿಸಬೇಕಾದ 2 ವಿಘ್ನಗಳನ್ನು ಮೊದಲು ನಿವಾರಿಸುವ ಪ್ಲಾನ್ ಮಾಡೋಣ ಎಂದು ಪಕ್ಷದ ವರಿಷ್ಟರು ಪ್ಲಾನ್ ಮಾಡಿದ್ದಾರೆ.